ಡಾ.ಬಿ.ಆರ್ ಅಂಬೇಡ್ಕರ್134ನೇ ಜಯಂತಿ ಪೂರ್ವಭಾವಿ ಸಭೆ
ಸುರಪುರ ಟೈಮ್ಸ್ ವಾರ್ತೆ ಸುರಪುರ; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇಯ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ಭಾನುವಾರ ನಗರದ ಝಂದದಕೇರಾ ಬಸವಣ್ಣ ಮಠದ ಹತ್ತಿರ ಮಾಡಲಾಯಿತು. ಸಭೆಯಲ್ಲಿ ಓಣಿಯ ಹಿರಿಯ
Read MoreApril 29, 2025
ಸುರಪುರ ಟೈಮ್ಸ್ ವಾರ್ತೆ ಸುರಪುರ; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇಯ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ಭಾನುವಾರ ನಗರದ ಝಂದದಕೇರಾ ಬಸವಣ್ಣ ಮಠದ ಹತ್ತಿರ ಮಾಡಲಾಯಿತು. ಸಭೆಯಲ್ಲಿ ಓಣಿಯ ಹಿರಿಯ
Read Moreಸುರಪುರ ಟೈಮ್ಸ್ ವಾರ್ತೆಸುರಪುರ ; ನಾರಾಯಣಪೂರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಕಳೆದಾ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯಗಳು ಕೈಗೊಂಡಂತೆ ಮಾರ್ಚ್ 23ರ ವರಿಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ.ಆದರೆ ಪ್ರಸ್ತುತ ಕಾರಣಾಂತರಗಳಿಂದ ಕೃಷ್ಣ
Read More*ಸುರಪುರ ಟೈಮ್ಸ್ ವಾರ್ತೆ* ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಈ ಬಾರಿಯ 16.ನೇ ಬಜೆಟ್ ಜನಪರ ಮತ್ತು ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಯಾದಗಿರಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದ ಕೂಲಿಕಾರರ, ಕೂಲಿ ಕೆಲಸದ ಬೇಡಿಕೆಯ ಅರ್ಜಿ ನಮೂನೆ-6ಅನ್ನು ಸ್ವೀಕರಿಸಲು ತಾಲೂಕ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ;ನಗರದಲ್ಲಿ ಭಾನುವಾರ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಶನ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಉದ್ಘಾಟಿಸಿದ್ದರು. ಹಿರಿಯ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ : ಮಹಿಳೆ ಅಬಲೆಯಲ್ಲ ಸಬಲೆ. ಅವಳ ಕೈಯಲ್ಲಿ ಏನೂ ಆಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇಂದು ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲಿ ಮೇಲುಗೈ ಸಾಧಿಸುತ್ತಾ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ
Read Moreಸುರಪುರ ಟೈಮ್ಸ್ ವಾರ್ತೆ ಹುಣಸಗಿ;ಬಾಲ್ಯದಲ್ಲಿ ತಾಯಿ ನೀಡುವ ಕೈತುತ್ತು ಕೇವಲ ಆಹಾರವಲ್ಲ. ಅದರಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಅಂತಃಕರಣ, ಆನಂದ ಹಾಗೂ ಸದ್ಭಾವನೆ ಇರುತ್ತದೆ. ಅಮ್ಮನ ಕೈತುತ್ತು ಅಮೃತಕ್ಕೆ ಸಮ ಎಂದು ತಾಳಿಕೋಟಿಯ ಖಾಸ್ಥತೇಶ್ವರ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ ; ಭತ್ತದ ಫಸಲು ಸಂಪೂರ್ಣವಾಗಿ ರೈತರ ಕೈಗೆ ಬರಬೇಕಾದರೆ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಏ 20 ವರೆಗೆ ನೀರು ಹರಿಸಲೇಬೇಕು ಎಂದು ರೈತ ಮುಖಂಡ ಶಿವಣ್ಣ ಮಂಗ್ಯಾಳ ಒತ್ತಾಯಿಸಿದರು.
Read Moreಸುರಪುರ ಟೈಮ್ಸ್ ವಾರ್ತೆಸುರಪುರ : ಜಗತ್ತಿನಲ್ಲಿ ಇಂದು ಪಾಲಿಮರಿಕ್ ಸಂಯುಕ್ತಗಳಿಗೆ ಬಲವರ್ಧನೆಯಾಗಿ ಬಿದಿರಿನ ಬಳಕೆ ಆಕರ್ಷಕವಾಗಿದೆ. ಬಿದಿರು ನವೀಕರಿಸಬಹುದಾದ ಸಂಪನ್ಮೂಲವಾಗಿದೆ ಎಂದು ಕೇರಳ ಫಾರೆಸ್ಟ್ ರಿಸರ್ಚ ಇನ್ಸಟಿಟ್ಯೂನ್ ಮಾಜಿ ನಿರ್ದೇಶಕ ಡಾ.ಸ್ಯಾಮ್ ವಿಶ್ವನಾಥ ಹೇಳಿದರು.ಇಲ್ಲಿಯ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ : ಮಕ್ಕಳ ಬಗ್ಗೆ ತಂದೆ-ತಾಯಿ ಹೆಚ್ಚು ಗಮನ ಕೊಡಬೇಕು. ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡಬೇಕು. ಇಂದು ನಮ್ಮ ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುತ್ತಿದ್ದೇವೆ ಹೊರತು ಮೌಲ್ಯಗಳನ್ನು ಕಲಿಸುತ್ತಿಲ್ಲ.
Read More