ಸುರಪುರ ನಗರ ಸಭೆ ಬಜೆಟ್ ರಚನೆ ಸಭೆ 17ಕ್ಕೆಸುರಪುರ
ಸುರಪುರ ಟೈಮ್ಸ್ ವಾರ್ತೆ ಸುರಪುರ : ಇಲ್ಲಿಯ ನಗರಸಭೆಯ 2025-26ನೇ ಸಾಲಿನ ಬಜೆಟ್ ರಚನೆ ಬಗ್ಗೆ ಸಲಹೆ ಸೂಚನೆ ನೀಡಲು ಮಾ.17 ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಬಜೆಟ್ ತಯಾರಿಕೆಯ ಎರಡನೇ
Read MoreApril 28, 2025
ಸುರಪುರ ಟೈಮ್ಸ್ ವಾರ್ತೆ ಸುರಪುರ : ಇಲ್ಲಿಯ ನಗರಸಭೆಯ 2025-26ನೇ ಸಾಲಿನ ಬಜೆಟ್ ರಚನೆ ಬಗ್ಗೆ ಸಲಹೆ ಸೂಚನೆ ನೀಡಲು ಮಾ.17 ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಬಜೆಟ್ ತಯಾರಿಕೆಯ ಎರಡನೇ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ: ಗ್ರಾಹಕರಿಂದ ಬಲವಂತದ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ಅರ್ಹ ಫಲಾನುಭವಿಗಳಿಗೆ ಸಾಲ ವಿತರಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ವತಿಯಿಂದ ರಂಗಂಪೇಟೆಯ
Read Moreಸುರಪುರ ಟೈಮ್ಸ್ ವಾರ್ತೆಹುಣಸಗಿ: ಯಾದಗಿರಿ ಜಿಲ್ಲೆಯ ಕೊನೆಯ ತಾಲೂಕು ಭತ್ತದಖಣಜವೆಂದು ಗುರುತಿಸಿಕೊಂಡಿರುವ ನೂತನ ಹುಣಸಗಿ ತಾಲೂಕಿಗೆ ಬಸ್ ಘಟಕ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವುಕುಮಾರ
Read Moreಸುರಪುರ ಟೈಮ್ಸ್ ವಾರ್ತೆ ಕೊಡೇಕಲ್ : ಪ್ರಪಂಚದಲ್ಲಿ ಯಾರು ಬೇಕಾದರೂ ಏನನ್ನಾದರೂ ಕಳ್ಳತನ ಮಾಡಬಹುದು ಆದರೆ ನಾವು ಕಲಿತ ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯೆಯತ್ತ ಹೆಚ್ಚಿನ ಗಮನಹರಿಸಿ ಸತತ
Read Moreಸುರಪುರ ಟೈಮ್ಸ್ ವಾರ್ತೆ ಶಹಾಪುರ; ಯಾದಗಿರಿ ಜಿಲ್ಲೆಯ ಶಹಾಪುರ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ನಗರದ ಫಿಲ್ಟರ್ ಬೆಡ್ ಕಾಲೋನಿಯ ಬಿಜೆಪಿ ಪಕ್ಷದ ಮುಖಂಡರು ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರುಮುಂಬರುವ ದಿನಗಳಲ್ಲಿ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ : ನಾವು ಆಡುವ ಪ್ರತಿಯೊಂದು ಮಾತು ಹಿತವಾಗಿ, ಮಿತವಾಗಿ ಇನ್ನೊಬ್ಬರಿಗೆ ನೋವಾಗದಂತಿರಬೇಕು. ಮಧುರವಾಗಿ, ಸತ್ಯದಿಂದ ಕೂಡಿರಬೇಕು.ಕೆಟ್ಟು ಮಾತುಗಳು ಕೆಟ್ಟು ಫಲ ಒಳ್ಳೆಯ ಮಾತುಗಳಿಂದ ಒಳ್ಳೆಯ ಫಲ ನೀಡುತ್ತವೆ ಎಂದು
Read Moreಸುರಪುರ ಟೈಮ್ಸ್ ವಾರ್ತೆಸುರಪುರ : ಹೆಣ್ಣೆಂದರೆ ಬಾಳ ಬದುಕಿನ ರೂವಾರಿ. ಹೆಣ್ಣು ಈ ಸಮಾಜದ ಕಣ್ಣು. ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿ ಗಿತ್ತಿ ಆಕೆ. ಹೆಣ್ಣು ಪ್ರತಿಯೊಂದು ಕುಟುಂಬದ ಮೂಲ ಸ್ತಂಭ
Read Moreಸುರಪುರ ಟೈಮ್ಸ್ ವಾರ್ತೆ ಸುರಪುರ; ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇಯ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ಭಾನುವಾರ ನಗರದ ಝಂದದಕೇರಾ ಬಸವಣ್ಣ ಮಠದ ಹತ್ತಿರ ಮಾಡಲಾಯಿತು. ಸಭೆಯಲ್ಲಿ ಓಣಿಯ ಹಿರಿಯ
Read Moreಸುರಪುರ ಟೈಮ್ಸ್ ವಾರ್ತೆಸುರಪುರ ; ನಾರಾಯಣಪೂರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಕಳೆದಾ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯಗಳು ಕೈಗೊಂಡಂತೆ ಮಾರ್ಚ್ 23ರ ವರಿಗೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ.ಆದರೆ ಪ್ರಸ್ತುತ ಕಾರಣಾಂತರಗಳಿಂದ ಕೃಷ್ಣ
Read More*ಸುರಪುರ ಟೈಮ್ಸ್ ವಾರ್ತೆ* ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಈ ಬಾರಿಯ 16.ನೇ ಬಜೆಟ್ ಜನಪರ ಮತ್ತು ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಯಾದಗಿರಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ
Read More