ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ಎಲ್ಲರೂ ಕೂಡಿಕೊಂಡು ಸಂಘ ಕಟ್ಟೋಣ; ಸಂಕೀನ್ |
ಮಾಧ್ಯಮಗಳ ಮೇಲಿನ ಸವಾರಿ ಆತಂಕಕಾರಿ ಪತ್ರಕರ್ತನ ಮೇಲಿನ ಪ್ರಕರಣ ರದ್ದಿಗೆ ಸಂಕೀನ್ ಆಗ್ರಹ |
ಪತ್ರಕರ್ತರ ಮಕ್ಕಳಿಗೆ ಖಾಸಗಿ ಶಾಲಾ ಮತ್ತು ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ಕೋರಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ| ಶೇ. 50ರಷ್ಟು ಶುಲ್ಕ ವಿನಾಯಿತಿಗೆ ಆಗ್ರಹ; ಸಂಕೀನ್ |
ಬೋನ್ಹಾಳ ಗ್ರಾಮದ ಶ್ರೀಶೈಲ ಮಾಲಗತ್ತಿ ವಿದ್ಯಾರ್ಥಿಯ ಅಸಾಧಾರಣ ಸಾಧನೆ: 614 ಅಂಕಗಳೊಂದಿಗೆ 98% ಕ್ಕೂ ಅಧಿಕ ಫಲಿತಾಂಶ — ಗ್ರಾಮಕ್ಕೆ ಹೆಮ್ಮೆ |
ಶ್ರೀ ಶೈಲ ಜಗದ್ಗುರುಗಳಿಂದ ಶ್ರೀ ಅಮರೇಶ್ವರ ಗುರು 21 ಪುಣ್ಯಸ್ಮರಣೆ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದ ಪೋಸ್ಟರ್ ಬಿಡುಗಡೆ. |
ಸುರಪುರ ಟೈಮ್ಸ್ ವಾರ್ತೆ ಸುರಪುರ;ತಾಲ್ಲೂಕಿನ ಎಲ್ಲೆಡೆಯಿಂದ ಪ್ರತಿನಿತ್ಯ ಅನ್ನದಾತರು, ಸಾರ್ವಜನಿಕರು ನಾನಾ ಕಾರ್ಯ ನಿಮಿತ್ತ ತಹಶೀಲ್ದಾರ್ ಕಚೇರಿಗೆ ಆಗಮಿಸುತ್ತಾರೆ.ತಹಸೀಲ್ದಾರರ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಬೇಸತ್ತು ನಿಯಂತ್ರಿಸಲು ಸಾರ್ವಜನಿಕರ ಆಗ್ರಹಿಸಿದ್ದಾರೆ . ತಾಲೂಕಿನ ಹದನೂರು ಗ್ರಾಮದ
ಸುರಪುರ ಟೈಮ್ಸ್ ವಾರ್ತೆ ಸುರಪುರ:ಇಂದು ಸುರಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಸುರಪುರ ಮಂಡಲ ವತಿಯಿಂದ ಆತ್ಮನಿರ್ಭರ ಭಾರತ ಮತ್ತು ಜಿ .ಎಸ್. ಟಿ ಕುರಿತು ಕಾರ್ಯಗಾರ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ
ಸುರಪುರ ಟೈಮ್ಸ್ ವಾರ್ತೆ ಸುರಪುರ: ಸುರಪುರದ ಯಾವುದೋ ಓಣಿಯಲ್ಲಿ ಇದ್ದಂತೆ ನನಗೆ ಭಾಸವಾಯಿತು. ನಿಮ್ಮ ಆದರ, ಸತ್ಕಾರ, ಪ್ರೀತಿ, ವಿಶ್ವಾಸಕ್ಕೆ ಮಾರುಹೋಗಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಭಾವುಕರಾಗಿ ನುಡಿದರು.ಕಲಬುರಗಿಯ
ಸುರಪುರ ಟೈಮ್ಸ್ ವಾರ್ತೆ ಸುರಪುರ;ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಅಂಧ, ಅನಾಥ ಮಕ್ಕಳ ಬಾಳಿನ ದೀಪ ಬೆಳಗಿಸಿ ಬಾಳಿನ ಗಾನಯೋಗಿಯಾಗಿದ್ದಾರೆ’ ಎಂದು ಶ್ರೀ ಈಶ್ವರಿ ಬನಶಂಕರಿ ದೇವಸ್ಥಾನದ ಪ್ರದಾನ ಅರ್ಚಕ ಲಿಂಗಯ್ಯ ಸ್ವಾಮಿ
ಸುರಪುರ ಟೈಮ್ಸ್ ವಾರ್ತೆ ಸುರಪುರ: ಸತತವಾಗಿ ಸುರಿದ ಮಳೆಯಿಂದ ರೈತ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು. ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.ಬೆಳೆ ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು
ಸುರಪುರ ಟೈಮ್ಸ್ ವಾರ್ತೆ ಸುರಪುರ: ದಸರಾ ಉತ್ಸವ ಪ್ರಯುಕ್ತ ಮಹಿಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ
ಸುರಪುರ ಟೈಮ್ಸ್ ವಾರ್ತೆ ಸುರಪುರ:ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದೆ. ಹತ್ತಿ, ತೊಗರಿ, ಟೊಮೆಟೋ, ಸಜ್ಜೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆಯವರು ಶೀಘ್ರದಲ್ಲಿ ಹಾನಿ ಸಮೀಕ್ಷೆ ಕಾರ್ಯ ಮುಗಿಸಬೇಕು ಬೆಳೆ ಹಾನಿ
ಸುರಪುರ ಟೈಮ್ಸ್ ವಾರ್ತೆ ಸುರಪುರ:ಜನ ಸಾಮಾನ್ಯರ ವೇದಿಕೆಯ ವತಿಯಿಂದ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದರದಿಂದ ಬೆಂಗಳೂರಿನವರೆಗೆ 1,200 ಕಿ.ಮೀ ದೂರದ ಹಾದಿಯಲ್ಲಿ ನಡೆಯುತ್ತಿರುವ “ಯುವ ಪರಿವರ್ತನೆ ಯಾತ್ರೆ” ಇಂದು ಸುರಪುರ ನಗರದ ಪ್ರಮುಖ
ಸುರಪುರ ಟೈಮ್ಸ್ ವಾರ್ತೆ ಹುಣಸಗಿ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ಶತಮಾನೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕೇವಲ ಎರಡು ವರ್ಷದ ಬಾಲಕ ಶ್ಲೋಕ್ ವಡವಡಗಿ ಗಣವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಪಟ್ಟಣದ
ಸುರಪುರ ಟೈಮ್ಸ್ ವಾರ್ತೆ ಸುರಪುರ: ಗ್ರಾಮೀಣ ಉದ್ಯೋಗ ಖಾತರೀಕರಣ ಕಾಯ್ದೆ (ನರೇಗಾ) ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಹಾಜರಾತಿ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ದಾಖಲಿಸಲು NMMS (National